Advertisement
ತಾಲೂಕಿನ ಸಿರಿವಾರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಶಿವಕುಮಾರ ಸ್ವಾಮಿ ಯುವಕ ಸಂಘ, ಬಸವೇಶ್ವರ ಯುವಕ ಸಂಘ, ಗುರು ಪುಟ್ಟರಾಜ ಯುವಕ ಸಂಘದ ಸಹಯೋಗದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಧಕರಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಶ್ರೀಲಂಕಾ ದೇಶದಲ್ಲಿ ನಡೆದ ಅಂಗವಿಕಲರ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆಗೈದ ಗ್ರಾಮದ ಅಂಗವಿಕಲ ಮಡಿವಾಳರ ತಿಪ್ಪೇಸ್ವಾಮಿ ಅವರಿಗೆ 5,000 ನಗದು ನೀಡಿಸನ್ಮಾನಿಸಲಾಯಿತು. ಸಮಾಜ ಸೇವಕರಾದ ಪ್ರೊ| ಕೋಟೆ ನಾಗನಗೌಡ, ಎಸ್ಡಿಎಂ ಶಿವಕುಮಾರ ಸ್ವಾಮಿ, ನಾಟಕಕಾರ ಜಿ.ಎನ್. ಅರಳಿ, ಹಾಸ್ಯ ಕಲಾವಿದ, ಶಿಕ್ಷಕ ಎ. ಯರಿಸ್ವಾಮಿ, ಎಚ್. ಎಂ. ದಯಾನಂದ ಸ್ವಾಮಿ, ಬಸವೇಶ್ವರ ದೇಗುಲ ಜೀರ್ಣೋದ್ಧಾರಕರಾದ ಅಂಗಡಿ ನೀಲಮ್ಮ, ಭಜನಾ ಮತ್ತು ಬಯಲಾಟ ಕಲಾವಿದ ಕೋಟೆ ಪಂಪನಗೌಡ, ಸಿದ್ದಬಸಪ್ಪ
ಜಗಣ್ಣನವರ್, ಎ.ಕೆ. ಮರೆಪ್ಪ, ಪಲ್ಲೇದ ಸಹನಾ, ಶೀಧರಗಡ್ಡೆ ಸಿದ್ದಬಸಪ್ಪ, ಕಪ್ಪಗಲ್ಲು ಚಂದ್ರಶೇಖರ ಆಚಾರಿ, ನರೇಶ ಸೋನಿ ಇತರರನ್ನು ಸನ್ಮಾನಿಸಲಾಯಿತು. ಗ್ರಾಮದ ಚನ್ನಮಲ್ಲಯ್ಯ ತಾತ, ಪಂಪಯ್ಯ ತಾತ, ಬಿಜೆಪಿ ರೈತಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಮೂಲಿಮನೆ
ಶಿವರುದ್ರಪ್ಪ, ಮುಖಂಡರಾದ ಮೆಹತಾಬ್, ಬಸವರಾಜ, ಡಿ.ಷಣ್ಮುಖಪ್ಪ, ಕೋಟೆ ಬದ್ರಿನಾಥ, ಕೆ. ಮಲ್ಲನಗೌಡ, ಬಳ್ಳಾರಿ
ಗ್ರಾಮೀಣ ಠಾಣೆ ಎಎಸ್ಐ ಮಾರೆಣ್ಣ ಇದ್ದರು.