Advertisement

ಚಿತ್ರದುರ್ಗ: ಕುದುರೆ ತಪ್ಪಿಸಲು ಹೋದ ಬೈಕ್ ಸವಾರರಿಬ್ಬರ ಸಾವು

09:13 AM Oct 01, 2019 | Team Udayavani |

ಚಿತ್ರದುರ್ಗ: ಅಡ್ಡ ಬಂದ ಕುದುರೆ ತಪ್ಪಿಸಲು ಹೋದ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ
ದೊಡ್ಡೇರಿ ಗ್ರಾಮದ ಬಳಿ ಘಟನೆ ನಡೆದಿದ್ದು, ದೊಡ್ಡೇರಿ ಗ್ರಾಮದ ವೆಂಕಟೇಶಮೂರ್ತಿ(24), ಉಪ್ಪಾರಹಟ್ಟಿ ಗ್ರಾಮದ ಮುನಿಸ್ವಾಮಿ(24) ಮೃತ ಬೈಕ್ ಸವಾರರು.

Advertisement

ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next