Advertisement

ಪಿರಾಕ್‌ದ ನೆಂಪುಡು ಆಟಿಡೊಂಜಿ ದಿನ

07:30 AM Jul 26, 2017 | Team Udayavani |

ಉಡುಪಿ: ಉಡುಪಿ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಜು. 25ರಂದು ಸಿಟಿ ಬಸ್‌ ಸ್ಟಾಂಡ್‌ ಬಳಿ ಇರುವ ಸಂಘದ ಸಭಾಭವನದಲ್ಲಿ ಪಿರಾಕ್‌ದ ನೆಂಪುಡು ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.
ಮ.ಗ್ರಾ.ವಿ.ಸ.ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಈ ಮಹೇಶ್‌ ಭಂಡಾರಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

Advertisement

ಎಂ.ಜೆ.ಸಿ ನಿವೃತ್ತ ಉಪನ್ಯಾಸಕ ದೇವರಾಜ್‌ ಮೂರ್ತಿ ಕೊಡಂಕೂರು, ಎಸ್‌ಡಿಎಂ ಕಾಲೇಜಿನ ಸಂಶೋಧಕ ನವೀನ್‌ಚಂದ್ರ ಭಂಡಾರಿ, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್‌ ನಾಯಕ್‌ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ , ಸಹ ಅಧ್ಯಕ್ಷೆ ವತ್ಸಲಾ ಅಮೀನ್‌, ಕಾರ್ಯದರ್ಶಿ ಸಂಜೀವ ಸೇರಿಗಾರ್‌ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿ ಲೆವಿಟಾ ಅವರು ಸ್ವಾಗತಿಸಿದರು. ಗಿರಿಜಾ ಶೆಟ್ಟಿ ಅವರು ಕಾರ್ಯಕ್ರಮವನ್ನು  ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next