Advertisement
ಇದೇ ಮೊದಲ ಬಾರಿಗೆ ಹರ್ಯಾಣದ ನ್ಯಾಯಾ ಲಯವೊಂದು ಇಂತಹ ಸಾಹಸಕ್ಕೆ ಕೈಹಾಕಿದೆ. ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ನೇತೃತ್ವದ ಹಣಕಾಸು ಆಯುಕ್ತರ ನ್ಯಾಯಾಲಯವು ಈ ಆದೇಶ ನೀಡಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ಮೂವರು ಸಹೋದರರು ಕೋರ್ಟ್ ಮೆಟ್ಟಿಲೇರಿದ್ದರು. ಈ ಪೈಕಿ ಒಬ್ಬ ಹಿಸಾರ್ ಜಿಲ್ಲೆಯಲ್ಲಿದ್ದ ತನ್ನ ಮನೆಯನ್ನು ಖಾಲಿ ಮಾಡಿ ಕಠ್ಮಂಡುವಿಗೆ ಹೋಗಿ ನೆಲೆಸಿದ್ದ.
Advertisement
ವಾಟ್ಸ್ಆ್ಯಪ್ನಲ್ಲಿ ಸಮನ್ಸ್ ಜಾರಿ ಮಾಡಿದ ಕೋರ್ಟ್!
03:45 AM Apr 09, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.