Advertisement

ಬಿಜೆಪಿಯವರು ಮಾತ್ರ ಹಿಂದೂಗಳಲ್ಲ, ನಾನು ಹಿಂದೂ; ಸಿಎಂ ಸಿದ್ದರಾಮಯ್ಯ

12:14 PM Jul 15, 2017 | Sharanya Alva |

ಮೈಸೂರು:ಭಾರತೀಯ ಜನತಾ ಪಕ್ಷದವರು ಮಾತ್ರ ಹಿಂದೂಗಳಲ್ಲ, ನನ್ನ ಹೆಸರು ಕೂಡಾ ಸಿದ್ದರಾಮ, ನಾನು ಹಿಂದೂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Advertisement

ನಗರಕ್ಕೆ ಭೇಟಿ ನೀಡಿದ್ದ ಸಿಎಂ ಅವರಲ್ಲಿ ಸುದ್ದಿಗಾರರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕುರಿತ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿಯವರು ಮಾತ್ರ ಹಿಂದೂವಲ್ಲ, ಯಡಿಯೂರಪ್ಪ ಒಬ್ಬನೇ ಹಿಂದುನಾ, ನಾನು ಕೂಡಾ ಹಿಂದೂ ಎಂದು ಹೇಳಿದರು.

ಬಿಜೆಪಿಯಲ್ಲಿ ವಿಸ್ತಾರಕ್ ಅಂದ್ರೆ ಹಿಂದೂತ್ವದ ವಿಸ್ತಾರ. ಬಿಜೆಪಿಯವರು ಈಗಲೂ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ. ನಾವು ಅದನ್ನು ಆರಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next