Advertisement
ತಾಲೂಕಿನ ಸಕಲವಾರ ಗ್ರಾಮದಲ್ಲಿ ಸಮೀದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಬೆಂಗಳೂರು ದಕ್ಷಿಣಾ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸನ್ನು ಬಲಿಷ್ಠ ಗೊಳಿಸಲು ಅಗತ್ಯ ಬಿದ್ದರೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ವರ್ಧೆ ಮಾಡುವುದಾಗಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಕಾಂಗ್ರೆಸ್ನ ಆರ್.ಕೆ. ರಮೇಶ್, ರಾಮೋಜಿಗೌಡರು, ಸುಷ್ಮಾರಾಜ್ ಗೋಪಾಲ್ ರೆಡ್ಡಿ, ತಿಮ್ಮಾರೆಡ್ಡಿ, ಆರ್.ಕೆ. ಕೇಶವರೆಡ್ಡಿ, ಕುಮಾರ್, ಬೇಗೂರು ಆಂಜಿನಪ್ಪ, ಶ್ರೀಧರ್, ಬಸವರಾಜ್, ಶೋಭಾ ಗೌಡ, ಆಶಾ ನರೇಂದ್ರ ಬಾಬು, ಎಂ.ಬಿ.ಎ. ನಾಗರಾಜ್, ಹಾಪ್ ಕಾಮ್ಸ್ ಬಾಬು ಮತ್ತಿತರು ಹಾಜರಿದ್ದರು.