Advertisement
“ನನ್ನ ಕ್ರಿಕೆಟ್ ಜೀವನ ಆರಂಭವಾದದ್ದು ಮಂಗಳೂರಿನಲ್ಲೇ. ಇಲ್ಲಿರುವಾಗಲೇ ನಾನು 15ಕ್ಕಿಂತ ಕಿರಿಯರ ಕರ್ನಾಟಕ ತಂಡದ ನಾಯಕನಾಗಿದ್ದೆ. ಮಂಗಳೂರಿನ ಜನತೆಗೆ ನಾನು ಕೃತಜ್ಞನಾಗಿದ್ದೇನೆ. ಟೀಮ್ ಇಂಡಿಯಾದಲ್ಲಿ ದೊರೆತಿರುವ ಅವಕಾಶಗಳನ್ನು ಬದ್ಧತೆಯಿಂದ ನಿರ್ವಹಿಸುತ್ತೇನೆ’ ಎಂದು ರಾಹುಲ್ ಹೇಳಿದರು. ರಾಹುಲ್ ಅವರ ತಂದೆ ಪ್ರೊ| ಕೆ. ಎನ್. ಲೋಕೇಶ್ ಉಪಸ್ಥಿತರಿದ್ದರು.
Advertisement
ಮಂಗಳೂರಿಗೆ ಕೃತಜ್ಞ: ರಾಹುಲ್
06:00 AM Jun 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.