Advertisement

ಶೀಘ್ರ ಗೀಲಾನಿ ಪುತ್ರನ ವಿಚಾರಣೆ?

08:05 AM Jul 28, 2017 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಹಣಕಾಸು ಪೂರೈಕೆ ಆರೋಪಕ್ಕೆ ಸಂಬಂಧಿಸಿದಂತೆ ಹುರ್ರಿಯತ್‌ ನಾಯಕ ಸಯ್ಯದ್‌ ಅಲಿ ಶಾ ಗೀಲಾನಿ ಪುತ್ರ ನಸೀಮ್‌ ಗೀಲಾನಿ ಸಹಿತ 29 ಮಂದಿಗೆ ಎನ್‌ಐಎ ಸಮನ್ಸ್‌ ನೀಡಿದೆ. ನಸೀಮ್‌ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಇದೇ ವೇಳೆ ದುಬಾೖ ಮೂಲಕ ಪ್ರತ್ಯೇಕತಾವಾದಿಗಳಿಗೆ ಹಣ ಪೂರೈಕೆ ಲಿಂಕ್‌ ಇರಬಹುದೆಂದು ಎನ್‌ಐಎ ಕಂಡುಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next