Advertisement

ತೆಲಂಗಾಣ ಸಾರಿಗೆ ನೌಕರರ ಮುಷ್ಕರ ಅಂತ್ಯ

09:46 AM Nov 26, 2019 | Hari Prasad |

ಹೈದರಾಬಾದ್‌: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು 2 ತಿಂಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಸೋಮವಾರ ಕೈಬಿಟ್ಟಿದ್ದಾರೆ.

Advertisement

ನಿಗಮವನ್ನು ಖಾಸಗೀಕರಣ ಮಾಡುವ ಯತ್ನವನ್ನು ತಡೆಯಲೆಂದೇ ನಾವು ಮುಷ್ಕರ ಕೈಬಿಡುವ ನಿರ್ಧಾರ ಕೈಗೊಂಡೆವು ಎಂದು ನೌಕರರ ಒಕ್ಕೂಟದ ನಾಯಕ ಅಶ್ವತ್ಥಾಮ ರೆಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next