Advertisement

ಬಿಜೆಪಿ ವಿರುದ್ಧ ಸೈಕಲ್‌ ರ‍್ಯಾಲಿ: ಆಯತಪ್ಪಿ ಬಿದ್ದ ಲಾಲು ಪುತ್ರ!

01:45 PM Jul 26, 2018 | Team Udayavani |

ಪಾಟ್ನಾ: ಬಿಹಾರ ಮತ್ತು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಹೋರಾಟ ರೂಪದಲ್ಲಿ  ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದ ವರೆಗೆ ಸೈಕಲ್‌ ಯಾತ್ರೆ ಹೊರಟಿದ್ದ  ಆರ್‌ಜೆಡಿ ಯುವ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರು ಆಯತಪ್ಪಿ ಬಿದ್ದ ಘಟನೆ ನಡೆದಿದೆ. 

Advertisement

ವೇಗವಾಗಿ ಸೈಕಲ್‌ ಚಲಾಯಿಸಿದ ತೇಜ್‌ ಪ್ರತಾಪ್‌ ಸರ್ಕಲ್‌ನಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಅದೃಷ್ಟವಷಾತ್‌ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ. 

ಬಿದ್ದ ಕೂಡಲೇ ಜೊತೆಯಲ್ಲಿ ಸಾಗುತ್ತಿದ್ದವರು, ಭದ್ರತಾ ಸಿಬಂದಿಗಳು ನೆರವಿಗೆ ಧಾವಿಸಿದರೂ, ಕೂಡಲೆ ಎದ್ದ ತೇಜ್‌ ಯಾತ್ರೆ ಮುಂದುವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next