Advertisement
ಬೇರೆ ದೇಶದ ಪಠ್ಯಕ್ಕೂ ನಮ್ಮ ದೇಶದ ಪಠ್ಯಕ್ಕೂ ವ್ಯತ್ಯಾಸವಿದೆ. ಮಹಾತ್ವಾಕಾಂಕ್ಷೆ ಬದುಕನ್ನಿಟ್ಟು ಬದುಕುವವರು ತೀರಾ ಕಡಿಮೆ. ಬಯೋಟೆಕ್ನೋಲಜಿ ವಿಜನಿಗಿರುವ ಸ್ವಭಾವ ಬೆಳೆಸುವುದೇ ಕೌಶಲ್ಯ. ಅದನ್ನು ವಿಶ್ವವಿದ್ಯಾಲಯಗಳು ಬೆಳೆಸಬೇಕಿದೆ ಎಂದು ಸಲಹೆ ನೀಡಿದ ಹೆಗಡೆ, ಒಂದು ಹೊಸ ವಿಷಯ ಪ್ರಸ್ತುತಪಡಿಸಿದಾಗ ಜಗತ್ತು ಸ್ವಾಗತಿಸುತ್ತದೆ, ಸಂಘಟನೆ ಬೆಳೆಯುತ್ತದೆ. ಪ್ರಾಚೀನ ಕಾಲದ ಶಿಕ್ಷಣದಲ್ಲಿ ಪ್ರಶ್ನೆಯನ್ನು ಮಕ್ಕಳಿಗೆ ಕೇಳಲಾಗುತ್ತಿತ್ತು.
Advertisement
ವಿದ್ಯಾರ್ಥಿಗಳಿಗೆ ಹೊಸತನ್ನು ಕಲಿಸಿ
08:59 AM Mar 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.