Advertisement
ಜೇವರ್ಗಿ ತಾಲೂಕಿನ ಹಿಪ್ಪರಹಾ ಎಸ್.ಎನ್, ಮಂದೇವಾಲ, ರಂಜಣಗಿ ಗ್ರಾಮ ಪಂಚಾಯಿತಿಗಳಲ್ಲಿ ಮತದಾರರ ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿಯಲ್ಲೂ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡದೇ ವಂಚಿಸಿದೆ. ಇದಕ್ಕೆಲ್ಲ ಪಾಠ ಕಲಿಸಬೇಕಾದರೆ ಪರಿಷತ್ನಲ್ಲಿ ನೀವೆಲ್ಲವೂ ಕೈ ಬಲಪಡಿಸಬೇಕು. ಶಿವಾನಂದ ಪಾಟೀಲರಿಗೆ ಪ್ರಥಮ ಪ್ರಾಶಸ್ತ್ಯ ಮತ ಹಾಕಬೇಕು ಎಂದರು.
Advertisement
ಬಿಜೆಪಿಗೆ ಪಾಠ ಕಲಿಸಿ: ಡಾ|ಅಜಯಸಿಂಗ್
01:09 PM Dec 04, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.