Advertisement

ತಾಜುಲ್‌ ಉಲಮಾ ಮದ್ರಸ; ಮಹಾಸಭೆ

08:22 PM May 08, 2019 | Team Udayavani |

ಉಳ್ಳಾಲ: ತಾಜುಲ್‌ ಉಲಮಾ ಮದ್ರಸ ಹಳೆಕೋಟೆ ಇದರ ವಾರ್ಷಿಕ ಮಹಾಸಭೆ ಯೂಸುಫ್‌ ಹಳೆ ಕೋಟೆ ಅಧ್ಯಕ್ಷತೆಯಲ್ಲಿ ಮದ್ರಸ ಹಾಲ್‌ನಲ್ಲಿ ಜರಗಿತು.

Advertisement

ಎಸ್‌.ವೈ.ಎಸ್‌. ಉಳ್ಳಾಲ ಸೆಂಟರ್‌ನ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು.ಮದ್ರಸ ಪ್ರಧಾನ ಕಾರ್ಯದರ್ಶಿ ಅಬೂ ಬಕರ್‌ ವರದಿ ಹಾಗೂ ಲೆಕ್ಕ ಪತ್ರ ಮಂಡಿ ಸಿದ ಅನಂತರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಪದಾಧಿಕಾರಿಗಳು ಗೌರವಾಧ್ಯಕ್ಷರಾಗಿ ಅಬ್ದುಲ್‌ ರಹ್ಮಾನ್‌, ಅಧ್ಯಕ್ಷರಾಗಿ ಯೂಸುಫ್‌ ಹಳೆಕೋಟೆ,ಉಪಾ ಧ್ಯಕ್ಷರಾಗಿ ಇಸ್ಮಾಯಿಲ್‌ ತೊಕ್ಕೊಟ್ಟು,ಪ್ರಧಾನ ಕಾರ್ಯದರ್ಶಿಯಾಗಿ ಅಬೂ ಬಕರ್‌ ಹಳೆಕೋಟೆ,ಜತೆ ಕಾರ್ಯದರ್ಶಿಯಾಗಿ ಸತ್ತಾರ್‌ ಹಳೆಕೋಟೆ, ಕೋಶಾಧಿಕಾರಿಯಾಗಿ ಅಶ್ರಫ್‌ ಹಳೆಕೋಟೆ,ಸಂಚಾಲಕರಾಗಿ ಹಂಝ ಹಳೆಕೋಟೆ ಅವನ್ನು ಆಯ್ಕೆ ಮಾಡ ಲಾಯಿತು.

ಸ್ವಾಲಿಹ್‌ ಹಳೆಕೋಟೆ,ನವಾಝ್ ಸಖಾಫಿ ಅಲ್‌ ಅಮ್ಜದಿ ಉಳ್ಳಾಲ, ಬಶೀರ್‌ ಹಳೆಕೋಟೆ,ರಫೀಕ್‌ ಹಳೆ ಕೋಟೆ, ಹಮೀದಾಕ ಹಳೆಕೋಟೆ,ಅಬ್ದುಲ್‌ ರಹೀಂ ಮಂಚಿಲ, ಇರ್ಫಾನ್‌ ಹಳೆ ಕೋಟೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲಾಯಿತು.ನೂತನ ಕಾರ್ಯದರ್ಶಿ ಅಬೂಬಕರ್‌ ಹಳೆಕೋಟೆ ವಂದಿಸಿದರು.ತಾಜುಲ್‌ ಉಲಮಾ ಮದ್ರಸ,ಮಹಾಸಭೆ,General Meeting

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next