Advertisement

ಲವ್‌ ಜಿಹಾದ್‌ ಬಗ್ಗೆ ಕ್ಯಾಥೋಲಿಕ್‌ ಚರ್ಚ್‌ ಕಿಡಿ

10:07 AM Jan 27, 2020 | Team Udayavani |

ಕೊಚ್ಚಿ: ಸೈರೋ-ಮಲಬಾರ್‌ ಚರ್ಚ್‌ ಬಿಷಪ್‌ ಗಳ ಹೇಳಿಕೆ ಬಳಿಕ, ಈಗ ಕೇರಳದಲ್ಲಿ ಲವ್‌ ಜಿಹಾದ್‌ ಚರ್ಚೆ ಮುಂದುವರಿದಿದೆ. ‘ಯುದ್ಧಪೀಡಿತ ದೇಶಗಳಲ್ಲಿ ನಮ್ಮ ರಾಜ್ಯದ ಯುವತಿಯರನ್ನು ಲೈಂಗಿಕ ಗುಲಾಮರನ್ನಾಗಿ ಬಳಸಿಕೊಳ್ಳುತ್ತಿರುವುದು ಸತ್ಯ.

Advertisement

ಲವ್‌ ಜಿಹಾದ್‌ ಬಗ್ಗೆ ಗೊತ್ತಿದ್ದೂ ಅದನ್ನು ನಿರ್ಲಕ್ಷಿಸಿ ಮೌನಕ್ಕೆ ಶರಣಾಗುವುದೆಂದರೆ, ಅದಕ್ಕೆ ಅನುಮತಿ ನೀಡಿದಂತೆಯೇ ಸರಿ’ ಎಂದು ಕ್ಯಾಥೋಲಿಕ್‌ ಚರ್ಚ್‌ನ ಹಿರಿಯ ಧರ್ಮಗುರು ಫಾದರ್‌, ವರ್ಗೀಸ್‌ ವಲ್ಲಿಕಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next