Advertisement

ಟಿ20: ನಾಕೌಟ್‌ಗೆ ರಾಜ್ಯ ತಂಡ ಪ್ರಕಟ

10:14 PM Oct 27, 2022 | Team Udayavani |

ಬೆಂಗಳೂರು:  ನವೆಂಬರ್‌ ಒಂದರಿಂದ ಕೋಲ್ಕತಾದಲ್ಲಿ ನಡೆಯಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ನಾಕೌಟ್‌ ಹಂತದ ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಕೆಎಸ್‌ಸಿಎ ಪ್ರಕಟಿಸಿದೆ. ಮಾಯಾಂಕ್‌ ಅಗರ್ವಾಲ್‌ ನಾಯಕರಾಗಿದ್ದಾರೆ.

Advertisement

ಕರ್ನಾಟಕ ತಂಡ: ಮಾಯಾಂಕ್‌ ಅಗರ್ವಾಲ್‌ (ನಾಯಕ), ರೋಹನ್‌ ಎ. ಪಾಟೀಲ್‌, ಮನೀಷ್‌ ಪಾಂಡೆ, ಎಲ್‌.ಆರ್‌. ಚೇತನ್‌, ಎಂ. ಅಭಿನವ್‌, ಮನೋಜ್‌ ಭಾಂಡಗೆ, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಲವ್ನಿತ್‌ ಸಿಸೋಡಿಯ, ಬಿ.ಆರ್‌. ಶರತ್‌, ವಿ. ಕೌಶಿಕ್‌, ವಿ. ವೈಶಾಖ್‌, ಕೆ. ವಿದ್ವತ್‌, ಎಂ. ವೆಂಕಟೇಶ್‌.

Advertisement

Udayavani is now on Telegram. Click here to join our channel and stay updated with the latest news.

Next