Advertisement

ಸಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌: ಕರ್ನಾಟಕ ಟಿ20 ತಂಡ ಪ್ರಕಟ

10:48 PM Oct 20, 2021 | Team Udayavani |

ಬೆಂಗಳೂರು: ನವೆಂಬರ್‌ 4ರಿಂದ 9ರ ವರೆಗೆ ಗುವಾಹಟಿಯಲ್ಲಿ ನಡೆಯುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

Advertisement

ಮನೀಷ್‌ ಪಾಂಡೆ ನಾಯಕರಾಗಿದ್ದಾರೆ.

ಕರ್ನಾಟಕ ತಂಡ: ಮನೀಷ್‌ ಪಾಂಡೆ (ನಾಯಕ), ಮಾಯಾಂಕ್‌ ಅಗರ್ವಾಲ್‌, ದೇವದತ್ತ ಪಡಿಕ್ಕಲ್‌, ಕೆ.ವಿ. ಸಿದ್ಧಾರ್ಥ, ರೋಹನ್‌ ಕದಮ್‌, ಅನಿರುದ್ಧ ಜೋಷಿ, ಅಭಿನವ್‌ ಮನೋಹರ್‌, ಬಿ.ಆರ್‌. ಶರತ್‌ (ವಿ.ಕೀ.), ನಿಹಾಲ್‌ ಉಳ್ಳಾಲ್‌ (ವಿ.ಕೀ.), ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಜೆ. ಸುಚಿತ್‌, ಪ್ರವೀಣ್‌ ದುಬೆ, ಕೆ.ಸಿ. ಕಾರಿಯಪ್ಪ, ಎಂ. ಪ್ರಸಿದ್ಧ್ ಕೃಷ್ಣ, ಪ್ರತೀಕ್‌ ಜೈನ್‌, ವಿ. ವೈಶಾಕ್‌, ಎಂ.ಬಿ. ದರ್ಶನ್‌, ವಿದ್ಯಾಧರ ಪಾಟೀಲ.

Advertisement

Udayavani is now on Telegram. Click here to join our channel and stay updated with the latest news.

Next