Advertisement
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ನೇಮಕಾತಿಗೆ ಆಧಿಸೂಚನೆ ಆದಂದಿನಿಂದಲೂ ಕೋರ್ಟ್ ಕೇಸ್, ಚುನಾವಣ ನೀತಿ ಸಂಹಿತೆ, ವರ್ಗಾವಣೆ ಕಾಯ್ದೆ ತಿದ್ದುಪಡಿ ಹೀಗೆ ಕಾರಣಗಳನ್ನು ಹೇಳುತ್ತ ಅರ್ಹ ಅಭ್ಯರ್ಥಿಗಳು ಇನ್ನೆಷ್ಟು ದಿನ ಕೆಲಸವಿಲ್ಲದೆ ಕಾಯಬೇಕು. ನೇಮಕಾತಿ ಅಧಿಸೂಚನೆ ಹೊರಟು ಮೂರು ವರ್ಷಗಳೇ ಆಗಿವೆ. ಇಷ್ಟೋತ್ತಿಗೆ ಮಕ್ಕಳಿಗೆ ಪಾಠ ಮಾಡಬೇಕಿದ್ದ ಪ್ರಾಧ್ಯಾಪಕರು ಸ್ವಾತಂತ್ರ್ಯ ವನದಲ್ಲಿ ಸತ್ಯಾಗ್ರಹ ಮಾಡುತ್ತ ಕೂರುವ ಪರಿಸ್ಥಿತಿ ಬಂದಿದೆ ಎಂದು ದೂರಿದ್ದಾರೆ.
Advertisement
State Govt ಸಹಾಯಕ ಪ್ರಾಧ್ಯಾಪಕರ ಶೀಘ್ರ ನೇಮಕಾತಿಗೆ ಸುರೇಶ್ ಪತ್ರ
12:09 AM Jul 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.