Advertisement

ಸುರತ್ಕಲ್‌:ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭ

11:04 AM Mar 22, 2018 | Team Udayavani |

ಸುರತ್ಕಲ್: ಇಲ್ಲಿ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗಾಗಿ ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭಿಸಲಾಗಿದೆ.

Advertisement

ಗುರುವಾರ ಪೊಲೀಸ್ ಬಿಗಿಭದ್ರತೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಪಾಲಿಕೆ ಕಂದಾಯ ಡಿ ಸಿ ಗಾಯತ್ರಿ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 

ಕಾಮಾಗಾರಿ ಆರಂಭದ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಮೊಯಿದೀನ್ ಬಾವಾ ಬಂದ ಸಂದರ್ಭ ವ್ಯಾಪಾರಿಗಳ ತೀವ್ರ ಆಕ್ರೋಶ ಹೊರ ಹಾಕಿದರು. 

Advertisement

ಕಾರ್ಪೋರೇಟರ್‌ ಪ್ರತಿಭಾ ಕುಳಾಯಿ ಅವರು ಕಾಮಗಾರಿ ಆರಂಭದ ವೇಳೆ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next