Advertisement

Supreme Court ತಡೆಯಾಜ್ಞೆ ತೀರ್ಪು ಮರುಪರಿಶೀಲನೆಗೆ

12:14 AM Dec 05, 2023 | Team Udayavani |

ಹೊಸದಿಲ್ಲಿ: ಕೆಳಹಂತದ ನ್ಯಾಯಾಲಯ ಅಥವಾ ಹೈಕೋರ್ಟ್‌ಗಳು ಕ್ರಿಮಿನಲ್‌ ಅಥವಾ ಸಿವಿಲ್‌ ಪ್ರಕರಣಗಳಲ್ಲಿ ನೀಡಿದ ತಡೆಯಾಜ್ಞೆಯನ್ನು 6 ತಿಂಗಳಲ್ಲಿ ವಿಸ್ತರಣೆ ಮಾಡದೇ ಇದ್ದರೆ ಬಿದ್ದು ಹೋಗಲಿದೆ ಎಂಬ ತನ್ನದೇ ತೀರ್ಪನ್ನು ಸುಪ್ರೀಂ ಕೋರ್ಟ್‌ ಪುನರ್‌ ಪರಿಶೀಲಿಸಲಿದೆ.

Advertisement

ಅದಕ್ಕಾಗಿ ಐವರು ಸದಸ್ಯರಿರುವ ಸಾಂವಿಧಾನಿಕ ಪೀಠ ಸ್ಥಾಪಿಸಲು ಸೋಮವಾರ ತೀರ್ಮಾನ ಕೈಗೊಂಡಿದೆ. ಹೊಸ ನ್ಯಾಯಪೀಠದಲ್ಲಿ ಸಿಜೆಐ ಡಿ.ವೈ. ಚಂದ್ರಚೂಡ್‌, ನ್ಯಾ| ಅಭಯ್‌ ಎಸ್‌.ಓಖಾ, ನ್ಯಾ| ಜೆ.ಬಿ.ಪರ್ದಿವಾಲಾ, ನ್ಯಾ| ಪಂಕಜ್‌ ಮಿತ್ತಲ್‌, ನ್ಯಾ| ಮನೋಜ್‌ ಮಿಶ್ರಾ ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next