Advertisement

ಚಾಹಲ್‌ಗೆ ವೃತ್ತಿಪರತೆ ಕೊರತೆ: ಗಾವಸ್ಕರ್‌

06:45 AM Feb 12, 2018 | Team Udayavani |

ಮುಂಬಯಿ: ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ ಚಾಹಲ್‌ ನೋ ಬಾಲ್‌ ನೀಡಿದ್ದರ ಬಗ್ಗೆ ಮಾಜಿ ಆಟಗಾರ ಸುನೀಲ್‌ ಗವಾಸ್ಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಹಲ್‌ ಹೀಗೆ ಆಡಿದ್ದಕ್ಕೆ ಕಾರಣ ಆತನಿಗಿರುವ ವೃತ್ತಿಪರತೆಯ ಕೊರತೆ ಎಂದು ಗವಾಸ್ಕಾರ್‌ ಹೇಳಿದ್ದಾರೆ.

Advertisement

“ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ಕ್ಲೀನ್‌ ಬೌಲ್ಡ್‌ ಆದರೂ ನೋ ಬಾಲ್‌ನಿಂದಾಗಿ ಜೀವದಾನ ಪಡೆದರು. ನನ್ನ ಪ್ರಕಾರ ಇದೇ ಪಂದ್ಯ ತಿರುವು…’ ಎಂದು ಗಾವಸ್ಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next