Advertisement

Subramanya: ಯುವಕ ನಾಪತ್ತೆ; ಠಾಣೆಗೆ ದೂರು

09:54 PM Aug 06, 2024 | Team Udayavani |

ಸುಬ್ರಹ್ಮಣ್ಯ: ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದೆ.

Advertisement

ಕಡಬ ತಾಲೂಕಿನ ಬಳ್ಪ  ಗ್ರಾಮದ ಅಕ್ಕೇಣಿಯ ಅಶೋಕ್‌ ನಾಪತ್ತೆಯಾಗಿರುವವರು.

ಆ. 5ರಂದು ಅಶೋಕ್‌ ಮನೆಯಿಂದ ನಾಪತ್ತೆಯಾಗಿದ್ದು ಈವರೆಗೆ ಮನೆಗೆ ಬಂದಿಲ್ಲ ಎಂದು ತಿಳಿಸಲಾಗಿದೆ. ಆಶೋಕ್‌ಗಾಗಿ ಮನೆಯವರು ಊರವರೊಂದಿಗೆ ಕಾಡಿನಲ್ಲಿ ಹುಡುಕಾಟ ನಡೆಸಿದ್ದು, ಸಂಶಯದ ಹಿನ್ನೆಲೆಯಲ್ಲಿ ಮಂಗಳವಾರ ಬಳ್ಪದ ಅಗೋಳಿಬೈಲ್‌ ಸಮೀಪದ ಹೊಳೆಯಲ್ಲೂ ಮುಳುಗು ತಜ್ಞರಿಂದ ಹುಡುಕಾಟ ನಡೆಸಿದ್ದಾರೆ.

ಸುಬ್ರಹ್ಮಣ್ಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next