Advertisement

‘ಮನ್‌ ಕೀ ಬಾತ್‌’ಬಿಡಿ ‘ಗನ್‌ ಕೀ ಬಾತ್‌’ಶುರು ಮಾಡಿ:ಮೋದಿಗೆ ಠಾಕ್ರೆ

09:17 AM May 03, 2017 | |

 ಮುಂಬಯಿ : ಪಾಕಿಸ್ತಾನ ಗಡಿ ನುಸುಳಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದು ಅವರ ಅಂಗಾಂಗಗಳನ್ನು ಛಿದ್ರಗೊಳಿಸಿ ಅತ್ಯಂತ ಪೈಶಾಚಿಕ ಕೃತ್ಯವೆಸಗಿರುವುದನ್ನು ಶಿವಸೇನಾ ನಾಯಕ ಉದ್ಭವ್‌ ಠಾಕ್ರೆ ಕಟುವಾಕಿ ಟೀಕಿಸಿದ್ದಾರೆ. 

Advertisement

ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್‌ ಕೀ ಬಾತ್‌’ ಬಿಟ್ಟು ‘ಗನ್‌ ಕೀ ಬಾತ್‌’ ತೋರಿಸಬೇಕು ಎಂದು ಮನವಿ ಮಾಡಿದ್ದಾರೆ. 

ಪಾಕ್‌ ವಿರುದ್ಧ ಯಾವ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೊ ಅದನ್ನು ಈಗಲೇ ಕೈಗೊಳ್ಳಬೇಕು ಎಂದು ಪ್ರಧಾನಿಯವರಲ್ಲಿ ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next