Advertisement

ಎಸ್‌ಪಿ ನಾಯಕ ಶಿವಪಾಲ್‌ ಯಾದವ್‌ ಕಾರಿನ ಮೇಲೆ ಕಲ್ಲು ತೂರಾಟ 

02:45 PM Feb 19, 2017 | Team Udayavani |

ಇಟಾವಾ : ವಿಧಾನಸಭಾ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ನಾಯಕ ಶಿವಪಾಲ್‌ ಯಾದವ್‌ ಅವರ ಕಾರಿನ ಮೇಲೆ ಭಾನುವಾರ ಕಲ್ಲು ತೂರಾಟ ಘಟನೆ ನಡೆದಿದೆ. 

Advertisement

ಎಸ್‌ಪಿ ಪ್ರಾಬಲ್ಯವಿರುವ ಜಸ್ವಂತ್‌ನಗರ್‌ ಎಂಬಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಶಿವಪಾಲ್‌ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ನಿರಾಕರಿಸಿದ್ದಾರೆ. ನನಗೆ ಘಟನೆ ಬಗ್ಗೆ ತಿಳಿದಿಲ್ಲ. ಅಖಿಲೇಶ್‌ ಮತ್ತು ಶಿವಪಾಲ್‌ ನಡುವೆ ಕಲಹ ಮುಂದುವರೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next