Advertisement

ಸಿದ್ದರಾಮಯ್ಯ ಅಧಿಕಾರ ಎಲ್ಲಿರುತ್ತೋ ಅಲ್ಲಿಗೆ ಹೋಗ್ತಾರೆ : ಸಚಿವ ಜಗದೀಶ್ ಶೆಟ್ಟರ್

03:54 PM Feb 07, 2020 | Suhan S |

ಚಿಕ್ಕಮಗಳೂರು : ಸಿದ್ದರಾಮಯ್ಯ, ದೇವೇಗೌಡರು, ಕುಮಾರಸ್ವಾಮಿ ಒಂದಾಗಿ ಕೆಲಸ ಮಾಡಲಿಲ್ಲ, ಒಂದೇ ಪಕ್ಷದಲ್ಲಿದ್ದರೂ ಒಂದಾಗಿ ಕೆಲಸ ಮಾಡಿಲ್ಲ ಟೀಕೆ ಮಾಡಿಕೊಂಡು ಬಂಡಾಯದಿಂದ ಹೊರ ಬಂದಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಎಲ್ಲಿರುತ್ತೋ ಅಲ್ಲಿಗೆ ಹೋಗ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

Advertisement

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಕಲ್ಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು ಮೂಲ ಕಾಂಗ್ರೆಸ್ಸಿಗರ ಅವಕಾಶ ತೆಗೆದು ಅಲ್ಲಿ ಸರ್ವಾಧಿಕಾರಿ ಆಗಲು ಹೊರಟ್ಟಿದ್ದಾರೆ. ಈಗ ಅಲ್ಲಿಯೇ ವಿರೋಧ ಬರುತ್ತಾ ಇದೆ. ಪ್ರತಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ ಯಾರು ಅಂತಾ ನಿರ್ಧಾರ ಮಾಡಲು ಆಗಿಲ್ಲ . ಇದಕ್ಕೆ ಸಿದ್ದರಾಮಯ್ಯನ ದುರಾಸೆಯೇ ಕಾರಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next