Advertisement

ಕೊರೊನಾ ನಡುವೆಯೂ ನಿರಾತಂಕವಾಗಿ ನಡೆದ SSLC ಪರೀಕ್ಷೆ

05:46 PM Jul 23, 2021 | Team Udayavani |

ಮೈಸೂರು: ಕೊರೊನಾ ಆತಂಕದ ನಡುವೆಯೂ2020-21 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯ 237ಕೇಂದ್ರಗಳಲ್ಲಿ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆಯಿತು.

Advertisement

ಜಿಲ್ಲೆಯಲ್ಲಿ ಕೊನೆ ದಿನದ ಪರೀಕ್ಷೆಗೆನೋಂದಾಯಿಸಿಕೊಂಡಿದ್ದ 36,660 ವಿದ್ಯಾರ್ಥಿಗಳ ಪೈಕಿ,36471 ವಿದ್ಯಾರ್ಥಿಗಳು ಹಾಜರಾಗಿ ಪರೀಕೆ Ò ಬರೆದರೆ,ಉಳಿದ189 ವಿದ್ಯಾರ್ಥಿಗಳು ಗೈರಾಗಿದ್ದರು.ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳುಪರೀಕ್ಷೆಯಿಂದ ವಂಚಿತರಾಗಬಾರದೆಂದು ಅನಾರೋಗ್ಯದಸಮಸ್ಯೆಗೆ ತುತ್ತಾಗಿದ ª ವಿದ್ಯಾರ್ಥಿಗಳಿಗ ೆ ಪ್ರತ್ಯೇಕ ವ್ಯವಸೆ §ಮಾಡಲಾಗಿದ್ದು, ಕೆಮ್ಮು, ನೆಗಡಿ, ಜ್ವರಕ್ಕೆ ತುತ್ತಾಗಿದ್ದ 16ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರು.

ಖಾಸಗಿಯಾಗಿ ಪರೀಕ್ಷೆ ಕಟ್ಟಿದ್ದ ಕೆ.ಆರ್‌.ನಗರ ಮೂಲಕಯುವಕರೊಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿದ್ದಹಿನೆ °ಲೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನಿಂದಲೇ ಪರೀಕ್ಷೆಬರೆಸಲಾಯಿತು. ಓರ್ವ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿಸೋಂಕಿತ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಲು ಕರ್ತವ್ಯಕ್ಕೆನಿಯೋಜಿಸಲಾಗಿತ್ತು. ಮೊದಲ ದಿನದ ಪರೀಕ್ಷೆಯಲ್ಲಿಅನಾರೋಗ್ಯದ Óಗ ೆ ತುತ್ತಾಗಿದ ª9ವಿದ್ಯಾರ್ಥಿಗಳನ್ನುಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಂದಿದ್ದರು.

ಓರ್ವಸೋಂಕಿತ ಅಭ್ಯರ್ಥಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿಯೇ ಪರೀಕ್ಷೆ ಬರೆದಿದ್ದರು. ಬೇರೆ ¸ ಬೇರೆ ಜಿಲ್ಲೆಯಿಂದ ಮೈಸೂರಿಗೆ ವಲಸೆ ಬಂದಿದ್ದ 326ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಆರೋಗ್ಯಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಸ್ಕೌಟ್ಸ್‌ಮತ್ತು ಗೈಡ್ಸ್‌ ವಿದ್ಯಾರ್ಥಿಗಳು, ಸ್ವಯಂ ಸೇವಕರು ಕರ್ತವ್ಯನಿರ್ವಹಿಸಿದರು.

ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ಹಾಗೂ ಪಲ್‌ Õ ಆಕ್ಸಿಮೀಟರ್‌ನಲ್ಲಿ ಉಸಿರಾಟದ ಪ್ರಮಾಣತಪಾಸO ೆ ಮಾಡಿದರು.ಪರೀಕ್ಷಾ ಕೇಂದ್ರ¨ ‌ ಸುತ್ತಮುತ ¤ ಬಿಗಿ ಪೊಲೀಸ್‌ಬಂದೋಬಸ್‌ ¤ ಏರ್ಪಡಿಸಲಾಗಿತ್ತು. ಜೆರಾಕ್ಸ್‌ ಅಂಗಡಿಮುಚ್ಚಿಸಲಾಗಿತ್ತು. ಪರೀಕ್ಷಾ ಕೇಂದ್ರದ ಬಳಿ ಪೋಷಕರುಬಂದು ಗುಂಪುಗೂಡದಂತೆ ಬ್ಯಾರಿಕೇಡ್‌ ಹಾಕಿನಿಯಂತ್ರಿಸಲಾಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next