Advertisement

ಜಿಲ್ಲಾಧಿಕಾರಿ ಕಚೇರಿಗೆ ಎಸ್‌ಎಸ್‌ಎಫ್‌ ಜಾಥಾ

11:06 PM Jun 15, 2019 | Team Udayavani |

ಕಾಸರಗೋಡು: ಮಲಬಾರ್‌ ಪ್ರದೇಶದಲ್ಲಿ ವಿದ್ಯಾಭ್ಯಾಸ ಅವಗಣನೆಯನ್ನು ಪ್ರತಿಭಟಿಸಿ ಎಸ್‌ಎಸ್‌ಎಫ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಯಿತು.

Advertisement

ಹಲವು ವರ್ಷಗಳಿಂದ ಮಲಬಾರ್‌ ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಸರಕಾರ ಹಾಗು ಜನಪ್ರತಿನಿಧಿಗಳು ಅವಗಣನೆ ತೋರುತ್ತಲೇ ಬಂದಿದ್ದಾರೆ. ಇನ್ನೂ ಅವಗಣನೆ ಮುಂದುವರಿದರೆ ತೀವ್ರವಾದ ಹೋರಾಟ ನಡೆಸುವುದಾಗಿ ಪದಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಸಯ್ಯಿàದ್‌ ಮುನೀರುಲ್‌ ಅಹ್‌ದಲ್‌ ಅಧ್ಯಕ್ಷತೆ ವಹಿಸಿದರು.
ಸಯ್ಯಿàದ್‌ ಪಿ.ಎಸ್‌.ಆಟ್ಟಕೋಯ ತಂಙಳ್‌, ಸಿ.ಎನ್‌.ಜಾಫರ್‌ ಸ್ವಾದಿಕ್‌, ಶಕೀರ್‌, ಮೂಸಾ ಸಖಾಫಿ ಕಳತ್ತೂರು, ಅಬ್ದು ರಝಾಕ್‌ ಸಖಾಫಿ, ಹಂಸ ಮಿಸ್‌ಬಾಹಿ, ಮುಹಮ್ಮದ್‌ ಸಖಾಫಿ ತೋಕೆ, ಸಯ್ಯಿàದ್‌ ಅಲವಿ ತಂಙಳ್‌ ಚೆಟ್ಟುಂಗುಳಿ, ಅಬ್ದು ರಹಮಾನ್‌ ಸಖಾಫಿ. ಅಬ್ದು ರಹಮಾನ್‌ ಎರೋಲ್‌. ಫಾರೂಕ್‌ ಪೊಸೋಟು, ಹಸೈನಾರ್‌ ಮಿಸ್‌ಬಾಹಿ, ಕರೀಂ, ಶಾಫಿ, ಮುತ್ತಲಿಬ್‌ ಅಡ್ಕಂ, ರಶೀದ್‌, ನೌಶಾದ್‌, ಸುಬೇರ್‌ ಮೊದಲಾದವರು ನೇತೃತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next