Advertisement

ಶ್ರೀರಂಗಪಟ್ಟಣ: ಅಂಡರ್ ಪಾಸ್ ಸೇತುವೆಗೆ ಆಗ್ರಹಿಸಿ ಪ್ರತಿಭಟನೆ

02:59 PM Apr 12, 2022 | Team Udayavani |

ಶ್ರೀರಂಗಪಟ್ಟಣ: ನೂತನವಾಗಿ ನಿರ್ಮಾಣವಾಗುತ್ತಿರುವ ಮೈ- ಬೆಂ ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗ್ರಾಮದ ಬಳಿ ಅಂಡರ್ ಪಾಸ್ ಸೇತುವೆಗೆ ಆಗ್ರಹಿಸಿ ಗೌಡಹಳ್ಳಿ ಗ್ರಾಮಸ್ಥರು ಮೈ- ಬೆಂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

Advertisement

ಅಂಡರ್ ಪಾಸ್ ಇಲ್ಲದೆ ಗ್ರಾಮಕ್ಕೆ ಅನಾನುಕೂಲವಾಗ್ತಿದ್ದು, ಜನರು ಗ್ರಾಮಕ್ಕೆ ಹೋಗಿ ಬರಲು ಪರದಾಡುವಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಸಂಬಂಧ ಪಟ್ಟವರು ಗ್ರಾಮಕ್ಕೆ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಆಗ್ರಹಿಸಿ, ಇಲ್ದಿದ್ರೆ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ಮಾಜಿ ಶಾಸಕರಾದ ರಮೇಶ್ ಬಾಬು ,ಪೈ,ಮುಕುಂದ, ಲಕ್ಷೇಗೌಡ,ಗೌಡಹಳ್ಳಿ ಲೋಕೇಶ್, ತಿಲಕ್,ಜಯರಾಂ ,ಪ್ರವೀಣ್,ಕೃಷ್ಣಪ್ಪ,, ಶ್ರೀಧರ್, ನಾಗರಾಜು, ಮಧು, ಕೃಷ್ಣೇಗೌಡ,ದೇವರಾಜು,ಕೃಷ್ಣಕುಮಾರ್  ಸೇರಿದಂತೆ ರೈತ ಮುಖಂಡರು,, ವಿವಿಧ ಗ್ರಾಮಗಳ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next