Advertisement

Sringeri; ತುಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ ಇಬ್ಬರ ರಕ್ಷಣೆ

08:21 PM Sep 29, 2023 | Team Udayavani |

ಶೃಂಗೇರಿ : ಪಟ್ಟಣದ ತುಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ ಇಬ್ಬರನ್ನು ಅಗ್ನಿ ಶಾಮಕ ದಳದ ಸಿಬಂದಿ ರಕ್ಷಣೆ‌ ಮಾಡಿದ ಘಟನೆ ಶುಕ್ರವಾರ ನಡೆದಿದೆ.

Advertisement

ಮಧ್ಯಾಹ್ನ ಸ್ನಾನದ ಬಳಿಕ ಬಟ್ಟೆ ಒಣಗಿಸಲು ಅಲ್ಲೇ ಉಳಿದಿದ್ದ ಇಬ್ಬರು ಮಧ್ಯ ಭಾಗದ ನಡುಗಡ್ಡೆಗೆ ತೆರಳಿದ್ದರು, ಕೆರೆಕಟ್ಟೆ ಭಾಗದಲ್ಲಿ ಸುರಿದ ಮಳೆಯಿಂದ ನದಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು, ಇಬ್ಬರು ಅಪಾಯಕ್ಕೆ ಸಿಲುಕಿದ್ದಾರೆ.

ರಕ್ಷಣೆಗೊಳಗಾದವರು ಶೃಂಗೇರಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next