Advertisement

ಶೃಂಗೇರಿ: ಏಕಾಏಕಿ ದಾಳಿ ನಡೆಸಿದ ಗೂಳಿ; ಗಂಭೀರವಾಗಿ ಗಾಯಗೊಂಡ ವೃದ್ಧ

09:00 PM Jul 28, 2023 | Team Udayavani |

ಚಿಕ್ಕಮಗಳೂರು :ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೃದ್ಧನೊಬ್ಬನನ್ನು ಗೂಳಿಯೊಂದು ಕೊಂಬುಗಳಿಂದ ಎತ್ತಿ ಬಿಸಾಡಿದ ಘಟನೆ ಶೃಂಗೇರಿ ಪಟ್ಟಣದ ಕಟ್ಟೆ ಬಾಗಿಲು ಬಳಿ ನಡೆದಿದೆ.

Advertisement

ಗೂಳಿ ತಿವಿತಕ್ಕೆ ವೃದ್ಧ ಶೀನಿವಾಸಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವಿಡಿಯೋ ಹೋಟೆಲ್ ನ ಸಿ ಸಿ ಕೆಮರಾದಲ್ಲಿ ಸೆರೆಯಾಗಿದೆ.

ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸಯ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next