Advertisement

ತಮಿಳುನಾಡಿನ 4 ಬೆಸ್ತರ ರಕ್ಷಿಸಿದ ಲಂಕಾ ನೌಕಾಪಡೆ

09:51 AM Jan 20, 2020 | Hari Prasad |

ರಾಮೇಶ್ವರಂ: ಶ್ರೀಲಂಕಾ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ ತಮಿಳುನಾಡಿನ ನಾಲ್ವರು ಮೀನುಗಾರರನ್ನು ಲಂಕಾ ನೌಕಾಪಡೆ ರಕ್ಷಿಸಿದೆ.

Advertisement

ಲಂಕಾ ಕರಾವಳಿಯಿಂದ 32 ನಾಟಿಕಲ್‌ ಮೈಲು ದೂರದ ನೆಡುಂತಿವು ಎಂಬಲ್ಲಿ ಅವರು ಮೀನು ಹಿಡಿಯಲು ತೆರಳಿದ್ದಾಗ ದೋಣಿ ಮುಳುಗಿತ್ತು. ಅದರಲ್ಲಿದ್ದ ಬೆಸ್ತರನ್ನು ನೌಕಾಪಡೆ ಕಾಪಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next