Advertisement

ಅಂಬಲಪಾಡಿ ಜನಾರ್ದನ ಮಹಾಕಾಳಿ ದೇಗುಲ

11:13 PM Sep 28, 2019 | Sriram |

ಉಡುಪಿ: ಅಂಬಲಪಾಡಿ  ಶ್ರೀ ಜನಾರ್ದನ ಮಹಾಕಾಳಿ ದೇಗುಲದಲ್ಲಿ ಸೆ. 29ರಿಂದ ಅ. 8ರ ತನಕ ಶರನ್ನವರಾತ್ರಿ ಮಹೋತ್ಸವ ಜರಗಲಿದೆ.

Advertisement

ಅಕ್ಷರಾಭ್ಯಾಸ: ಪ್ರತಿದಿನ ಕಲ್ಪೋಕ್ತ ಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ, ಅ. 7ರಂದು ಚಂಡಿಕಾಯಾಗ, ಅ. 8ರಂದು ಅಕ್ಷರಾಭ್ಯಾಸ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next