Advertisement

ಕೋವಿಡ್‌ 19 ವಾರಿಯರ‍್ಸ್‌ಗೆ ಹಾಡಿನ ಸಮರ್ಪಣೆ

07:08 AM Jun 01, 2020 | Lakshmi GovindaRaj |

ಸಂಗೀತ ಮಾಂತ್ರಿಕ ಇಳಯರಾಜ ಭಾರತ್ ಭೂಮಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಕೋವಿಡ್‌ 19 ಸೋಂಕಿನ ವಿರುದ್ಧ ಹೋರಾಡುತ್ತಿರುವ ವಾರಿಯರ‍್ಸ್‌ಗೆ  ಗೌರವ ಸೂಚಕವಾದ ಹಾಡು ಇದಾಗಿದೆ.

Advertisement

ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ತಮಿಳಿನಲ್ಲಿ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದು, ಹಿಂದಿಯಲ್ಲಿ ಶಾನ್ ಹಾಡಿದ್ದಾರೆ.

ಈ ಹಾಡಿಗೆ ಸ್ವತಃ ಇಳಯರಾಜ ಅವರೇ ಸಾಹಿತ್ಯ, ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next