Advertisement

“ಗರ್ಭಪಾತವಾದ ಮರುದಿನವೇ ಕೆಲಸಕ್ಕೆ ಬಂದೆ’: ಸಚಿವೆ ಸ್ಮತಿ ಇರಾನಿ

09:08 PM Mar 25, 2023 | Team Udayavani |

ನಟಿ, ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. “ಗರ್ಭಪಾತವಾದ ಮರುದಿನವೇ ಕೆಲಸಕ್ಕೆ ಕರೆಸಲಾಯಿತು.

Advertisement

ಗರ್ಭಪಾತ ಆಗಿರುವುದಕ್ಕೆ ದಾಖಲೆಗಳನ್ನು ಕೇಳಿದರು. ಇದಕ್ಕಾಗಿ ವೈದ್ಯಕೀಯ ದಾಖಲೆಯನ್ನು ತೋರಿಸಿದೆ,’ ಎಂದು ಸಂದರ್ಶನವೊಂದರಲ್ಲಿ ಸ್ಮರಿಸಿದ್ದಾರೆ.

ಆ ವೇಳೆ ಅವರು “ಕ್ಯೂಂಕಿ ಸಾಸ್‌ ಭೀ ಕಭಿ ಬಹು ಥಿ’ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದೇ ಸಮಯದಲ್ಲಿ ಅವರು ರವಿ ಛೋಪ್ರಾ ನಿರ್ದೇಶನದ “ರಾಮಾಯಣ’ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದರಲ್ಲಿ ಅವರು ಸೀತೆಯಾಗಿ ಹಾಗೂ ಲಕ್ಷ್ಮೀ ದೇವಿ ಆಗಿ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next