Advertisement

ಕಗ್ಗದ ಮೇಲೆ ಸ್ವರ್ಣವಲ್ಲೀ ಶ್ರೀ ಪ್ರವಚನ; ಇಂದಿನಿಂದ ಶಿರಸಿ ಯೋಗ ಮಂದಿರದಲ್ಲಿ!

11:19 AM Mar 24, 2023 | Team Udayavani |

ಶಿರಸಿ: ಮಂಕುತಿಮ್ಮನ ಕಗ್ಗದ ಕುರಿತು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ ಅವರು ನಗರದ ಯೋಗ ಮಂದಿರದಲ್ಲಿ ಆರು ದಿನಗಳ ಕಾಲ ಪ್ರವಚನ ನೀಡಲಿದ್ದಾರೆ.

Advertisement

ಮಾರ್ಚ್ 24 ರಿಂದ ಮಾ.30ರ ತನಕ ಆರು ದಿ‌ನ ಪ್ರತಿದಿನ ಸಂಜೆ 5 ರಿಂದ ಪ್ರವಚನ ನೀಡಲಿದ್ದಾರೆ. 27ರಂದು ಪ್ರವಚನ ಇರುvuದಿಲ್ಲ ಎಂದು ಯೋಗ ಮಂದಿರದ ಪ್ರಕಟನೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next