Advertisement

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ

03:33 PM Jul 08, 2024 | Team Udayavani |

ಶಿರಸಿ: ಗದ್ದೆ ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ಹೊಳೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

Advertisement

ಖುರ್ಸೆ ಗ್ರಾಮದ ರಾಮಚಂದ್ರ ಈರಾ ಚಲವಾದಿ (42) ಶವವಾಗಿ ಪತ್ತೆಯಾದ ವ್ಯಕ್ತಿ. ಜು.6ರಂದು ತಮ್ಮ ಗದ್ದೆ ಕೆಲಸಕ್ಕೆ ಹೊದವರು ನಾಪತ್ತೆ ಆಗಿದ್ದರು. ಅವರನ್ನು ಹುಡುಕಾಟ ಮಾಡಿದ ಬಳಿಕ ಜು.೮ರಂದು‌ ಮಧ್ಯಾಹ್ನ ಖುರ್ಸೆ ಗ್ರಾಮದ ಕಲ್ಲೋಳೆ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ‌ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next