Advertisement

Sirsi: ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ ರೈತ

02:51 PM Oct 07, 2023 | Team Udayavani |

ಶಿರಸಿ: ಅತಿಕ್ರಮಣ ತೆರವಿಗೆ ಹೆದರಿ ದೊಡ್ನಳ್ಳಿ ಗ್ರಾಮದ ರೈತನೊರ್ವ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಸೋಮಯ್ಯ ಮಂಜ್ಯಾ ದೊಡ್ನಳ್ಳಿ ವಿಷ ಸೇವಿಸಿದ ರೈತ.

ಕಂದಾಯ ಇಲಾಖೆಯವರು ಅತಿಕ್ರಮಣ ತೆರವಿಗೆ ಬಂದ ಸಂದರ್ಭ ಈ ಘಟನೆ ನಡೆದಿದ್ದು, ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಶಾಸಕ ಭೀಮಣ್ಣ ನಾಯ್ಕ ಸಂಜೆ 5ಕ್ಕೆ ಬೆಂಗಳೂರು ಪ್ರವಾಸ ಮೊಟಕುಗೊಳಿಸಿ ಶಿರಸಿಗೆ ಆಗಮಿಸಿ ಘಟನೆಯ ಪರಿಶೀಲನೆ‌ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next