Advertisement

ಶಿರಸಿ : ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

03:54 PM Apr 03, 2022 | Team Udayavani |

ಶಿರಸಿ : ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಔಡಲ ಗ್ರಾಮದ ಮೊಗಡ್ಡೆಯ ಪಟ್ಟಣದ ಹೊಳೆಯಲ್ಲಿ ಯುಗಾದಿಯಂದು ಜಾರಿ ಬಿದ್ದವ ಇಂದು ಶವವಾಗಿ ಪತ್ತೆಯಾಗಿದ್ದಾನೆ‌.

Advertisement

ಚಂದ್ರಶೇಖರ್ ಪೂಜಾರಿ ಮೃತ ಪಟ್ಟ ದುರ್ದೈವಿ.

ಈಜುಗಾರರಾದ ಸಾರ್ವಜನಿಕ ಲೈಫ್ ಗಾರ್ಡ್ ತಂಡದ ಗೋಪಾಲ ಗೌಡ ನೇತೃತ್ವದಲ್ಲಿ, ಹೊಳೆಯಿಂದ ಶವವನ್ನು ಹೊರಗೆ ತೆಗೆಯಲಾಯಿತು.

ಇದನ್ನೂ ಓದಿ : ಮನೆಯೇ ಮಂತ್ರಾಲಯ ಮನೆಯೇ ವಸ್ತುಸಂಗ್ರಹಾಲಯ

Advertisement

Udayavani is now on Telegram. Click here to join our channel and stay updated with the latest news.

Next