Advertisement

ಸಿರಿಕಲಾ ಮೇಳದ ಧರ್ಮಾಂಗದ ದಿಗ್ವಿಜಯ 

12:19 PM Oct 27, 2018 | |

ಸಿರಿಕಲಾಮೇಳದ ಯಕ್ಷರಥ ವಿದ್ಯಾರ್ಥಿಗಳಿಂದ “ಧರ್ಮಾಂಗದ ದಿಗ್ವಿಜಯ’ ಯಕ್ಷ ಪ್ರಸಂಗ ನಡೆಯುತ್ತಿದೆ. ಈ ಪ್ರಸಂಗವನ್ನು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಯವರು ಬರೆದಿದ್ದಾರೆ. ಎ.ಪಿ. ಪಾಠಕ್‌ ಮತ್ತು ಅರ್ಪಿತಾ ಹೆಗಡೆ, ಮಾರ್ಗದರ್ಶನದಲ್ಲಿ ಪ್ರದರ್ಶನ ನಡೆಯುತ್ತಿದ್ದು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್‌ ಎಸ್‌.ಹೆಚ್‌.ಶಿವರುದ್ರಪ್ಪ, ಸದಸ್ಯ ರಾಧಾಕೃಷ್ಣ ಉರಾಳ, ಸಮಾಜ ಸೇವಕ ಸಯ್ಯದ್‌ ಸಲಾಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

Advertisement

ಎಲ್ಲಿ?: ಶ್ರೀ ಬಲಮುರಿ ಗಣಪತಿ ದೇವಸ್ಥಾನ, ಬೊಮ್ಮನಹಳ್ಳಿ 
ಯಾವಾಗ?: ಅ.28, ಭಾನುವಾರ ಸಂಜೆ 6 
ಹೆಚ್ಚಿನ ಮಾಹಿತಿಗೆ: 9341839075

Advertisement

Udayavani is now on Telegram. Click here to join our channel and stay updated with the latest news.

Next