Advertisement

ಉಡುಪಿ ಜಿಲ್ಲೆಯ ರಜತ ಮಹೋತ್ಸವ; ಅಗ್ನಿಪಥ್ ದೌಡ್ ತಂಡಕ್ಕೆ ಅದ್ದೂರಿ ಸ್ವಾಗತ, ಬೀಳ್ಕೋಡುಗೆ

07:30 PM Aug 24, 2022 | Team Udayavani |

ಕಟಪಾಡಿ: ಉಡುಪಿ ಜಿಲ್ಲೆಯ ರಜತ ಮಹೋತ್ಸವ ಸಂಭ್ರಮ ಸಲುವಾಗಿ ನಡೆಯುತ್ತಿರುವ ಅಗ್ನಿಪಥ್ ದೌಡ್ ತಂಡಕ್ಕೆ ಕಟಪಾಡಿ ಮತ್ತು ಶಂಕರಪುರದಲ್ಲಿ ಅದ್ದೂರಿ ಸ್ವಾಗತ ನೀಡಿ ಬೀಳ್ಕೊಡಲಾಯಿತು.

Advertisement

ಈ ಸಂದರ್ಭ ಉಡುಪಿ ಕ್ಷೇತ್ರ ಶಾಸಕ ಕೆ. ರಘುಪತಿ ಭಟ್, ಶಂಕರಪುರ ಚರ್ಚ್ ಧರ್ಮಗುರು ಫಾ. ಫರ್ಡಿನಾಂಡ್ ಗೋನ್ಸಾಲ್ವಿಸ್, ಗ್ರಾ. ಪಂ. ಅಧ್ಯಕ್ಷರಾದ ಇಂದಿರಾ ಆಚಾರ್ಯ, ಮಲ್ಲಿಕಾ ಆಚಾರ್ಯ, ಮಹೇಶ್ ಶೆಟ್ಟಿ ಬಿಳಿಯಾರು, ಪಿಡಿ ಒ ಮಮತಾ ವೈ ಶೆಟ್ಟಿ, ಗ್ರಾಮ ಲೆಕ್ಕಿಗ ಡೇನಿಯಲ್ ಡೊಮ್ನಿಕ್ ಡಿಸೋಜಾ, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next