Advertisement
ನಾನು ಪ್ರಧಾನಿಯಾದರೆ ಅನಂತ ಕುಮಾರ್ ಹೆಗಡೆಯನ್ನು ಜೈಲಿಗೆ ಕಳಿಸ್ತಿದ್ದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, “ನಾನು ಸಿದ್ದರಾಮಯ್ಯನವರ ಆತ್ಮವಿಶ್ವಾಸಕ್ಕೆ ತಲೆ ಬಾಗುತ್ತೇನೆ. ಅವರು ಪ್ರಧಾನಮಂತ್ರಿ ಆಗೋದಿಲ್ಲ ಅನ್ನೊದು ಸ್ಪಷ್ಟವಾಗಿದೆ. ನನ್ನ ಜೈಲಿಗೆ ಹಾಕೋಕೆ ಆಗಲ್ಲ ಅನ್ನೋದು ಸಿದ್ದರಾಮಯ್ಯ ಅವರಿಗೆ ಅರ್ಥ ಆಗಿದೆ ಅಂತಾ ಅವರ ಹೇಳಿಕೆಯಿಂದ ಎಲ್ಲರಿಗೂ ತಿಳಿದಿದೆ. ಈವರೆಗೆ ಎಂ.ಬಿ.ಪಾಟೀಲ್ ಅವರು ಎಲ್ಲಿದ್ರೋ ಏನೋ ಗೊತ್ತಿಲ್ಲ. ದಾರಿ ತಪ್ಪಿ ಗೃಹ ಸಚಿವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಲವೇ ಅವರಿಗೆ ಉತ್ತರ ಕೊಡುತ್ತದೆ’ ಎಂದರು. Advertisement
ಸಿದ್ದು ಪ್ರಧಾನಿ ಆಗಲ್ಲ, ನನ್ನನ್ನು ಜೈಲಿಗೂ ಹಾಕಲ್ಲ
12:59 AM Feb 21, 2019 | |
Advertisement
Udayavani is now on Telegram. Click here to join our channel and stay updated with the latest news.