Advertisement

ಸಿದ್ದರಾಮಯ್ಯ ಮುಂದಿನ ಸಿಎಂ : ಮೈಲಾರಲಿಂಗೇಶ್ವರ ದೇವಾಸ್ಥಾನದ ಗೊರವಯ್ಯ ಭವಿಷ್ಯ

07:10 PM Jul 16, 2021 | Team Udayavani |

ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಮೈಲಾರಲಿಂಗೇಶ್ವರ ದೇವಾಸ್ಥಾನದ ಗೊರವಯ್ಯ (ಪೂಜಾರಪ್ಪ) ಭವಿಷ್ಯ ನುಡಿದಿದ್ದಾರೆ.

Advertisement

ಶುಕ್ರವಾರ ಸಿದ್ದರಾಮಯ್ಯನವರ ನಿವಾಸಕ್ಕೆ ಆಗಮಿಸಿದ್ದ ಮೂವರು ಗೊರವಯ್ಯರು, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಗೆದ್ದು ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದರು.

ಬೆಳಗ್ಗೆ ದಿಢೀರ್‌ ಎಂದು ಆಗಮಿಸಿದ್ದ ಗೊರವಯ್ಯರು ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಿ ಮುಂದಿನ ಮುಖ್ಯಮಂತ್ರಿ ಆಗುತ್ತೀರಿ ಎಂದು ಹಾರೈಸಿದರು.

ಇದನ್ನೂ ಓದಿ :ಕೆಆರ್‌ಎಸ್ ಜಲಾಶಯ ಸಮೀಪ ಬೇಬಿಬೆಟ್ಟದಲ್ಲಿ ಸ್ಫೋಟಕಗಳು ಪತ್ತೆ

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ನಿವಾಸದಲ್ಲಿದ್ದ ಮಾಜಿ ಶಾಸಕ ಪಿ. ಎಂ. ಅಶೋಕ್‌ ಪಟ್ಟಣ ಅವರ ಹಣೆಗೂ ತಿಲಕ ಇಟ್ಟು “ಒಳ್ಳೆಯದಾಗುತ್ತದೆ’ ಎಂದು ಹರಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next