Advertisement

ಬಿಜೆಪಿ ಸರ್ಕಾರ ಪಾಪದ ಕೂಸು, ಅನೈತಿಕವಾಗಿ ರಚನೆಯಾಗಿದೆ: ಸಿದ್ದರಾಮಯ್ಯ

02:55 PM Jan 15, 2021 | Team Udayavani |

ದಾವಣಗೆರೆ: ಬಿಜೆಪಿ ಸರ್ಕಾರ ಪಾಪದ ಕೂಸು. ಅನೈತಿಕವಾಗಿ ರಚನೆಯಾದಂತಹ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಜನರು ಸಚಿವರಾಗಬೇಕು ಎಂಬ ಅಪೇಕ್ಷೆ ಹೊಂದಿದ್ದರು. ಹಾಗಾಗಿ ಯಡಿಯೂರಪ್ಪ ಮಂತ್ರಿ ಮಂಡಲ ರಚನೆಗೆ ಮುಂದಾಗಿರಲಿಲ್ಲ. ಈಗ ಸಚಿವ ಸ್ಥಾನ ದೊರೆಯದವರು ತಿರುಗಿ ಬಿದ್ದಿದ್ದಾರೆ ಎಂದರು.

ಬಿಜೆಪಿಯಲ್ಲಿ ಬ್ಲಾಕ್ ಮೇಲ್ ಮಾಡುವವರು ಎಲ್ಲರೂ ಬ್ಲಾಕ್ ಮೇಕ್ ಗಿರಾಕಿಗಳೇ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ರಮೇಶ ಜಾರಕಿಹೊಳಿ‌ RSS ಟೋಪಿ ಹಾಕಿದ್ದಲ್ಲ, ಮುಸ್ಲಿಂ ಟೋಪಿ! ಪೋಟೊ ರಿಲೀಸ್ ಮಾಡಿದ ಸತೀಶ್

ಯಾರೂ ನೋಡಬಾರದ್ದಂತಹ ಸಿಡಿ ಇದೆ ಎಂದು ಹೇಳುತ್ತಾರೆ. ಸತ್ಯಾಸತ್ಯತೆ ಗೊತ್ತಾಗಲು ಸಿಡಿ ಹೇಳಿಕೆ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

Advertisement

ನಾನು ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ವಿರೋಧಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next