Advertisement

Siddapura ಅಡಿಕೆ ಕಳವು ಪ್ರಕರಣ; ದೂರು ದಾಖಲು

11:14 PM Jun 03, 2024 | Team Udayavani |

ಸಿದ್ದಾಪುರ: ಮನೆಯಲ್ಲಿ ತುಂಬಿಸಿಟ್ಟಿದ್ದ ಒಣಗಿಸಿದ ಸಿಪ್ಪೆ ಸಹಿತ ಅಡಿಕೆಯ ಚೀಲವನ್ನು ರಾತ್ರಿಯ ಸಮಯದಲ್ಲಿ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಯಣದ ಸುರೇಶ್‌ ಅವರು ಜೂ. 1ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

6 ಚೀಲ ಸಿಪ್ಪೆ ಅಡಿಕೆ ಸುಮಾರು 216 ಕೆ.ಜಿ. ಇದ್ದು, ಮೇ 19ರ ಮಧ್ಯರಾತ್ರಿ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next