Advertisement

Siddapura: ಬಾವಿಗೆ ಬಿದ್ದು ಬಾಲಕಿ ಸಾವು

12:59 AM Mar 14, 2024 | Team Udayavani |

ಸಿದ್ದಾಪುರ: ಹೆಂಗವಳ್ಳಿ ಗ್ರಾಮದ ಒಳಗುಡ್ಡೆ ತೊಂಬತ್ತು ಕೃಷ್ಣ ಅವರ ಪುತ್ರಿ ಅಕ್ಷಯ (16) ಅವರು ಮನೆಯ ಪಕ್ಕದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

Advertisement

ಅಮಾಸೆಬೈಲು ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದ ಈಕೆ ಮನೆಯ ಪಕ್ಕದ ಬಾವಿ ನೀರನ್ನು ಅಡಿಕೆ ತೋಟಕ್ಕೆ ಬಿಡಲು ಹೋಗಿದ್ದಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಗಿ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next