Advertisement

Siddapura ಸೌದೆ ಮಾಡುವ ವಿಚಾರದಲ್ಲಿ ಹೊಡೆದಾಟ

12:25 AM Apr 11, 2024 | Team Udayavani |

ಸಿದ್ದಾಪುರ: ಸೌದೆ ಮಾಡುವ ವಿಚಾರದಲ್ಲಿ ಅಕ್ಕ ಪಕ್ಕ ಮನೆಯವರ ನಡುವೆ ನಡೆದ ಜಗಳದಲ್ಲಿ ಹೊಡೆದಾಟ ನಡೆದು ಆಸ್ಪತ್ರೆಗೆ ದಾಖಲಾದ ಘಟನೆಯು ಯಡಮೊಗೆಯಲ್ಲಿ ನಡೆದಿದೆ.

Advertisement

ಯಡಮೊಗೆ ಮಂಜು (64) ಹಾಗೂ ಪಕ್ಕದ ಮನೆಯ ರತ್ನಾಕರ ಅವರ ನಡುವೆ ಜಾಗದ ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ಸೌದೆ ಹಾಗೂ ತೆಂಗಿನ ಕಾಯಿ ಕೊಯ್ಯುವ ವಿಚಾರವಾಗಿ ಅವರಿಬ್ಬರ ನಡುವೆ ಗಲಾಟೆ ನಡೆಯಿತು. ಈ ಸಂಬಂಧ ಮಂಜು ಮತ್ತು ರತ್ನಾಕರ ಅವರು ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next