Advertisement

 ಸ್ವತಂತ್ರವಾಗಿ ಉಸಿರಾಡಿದ ಶ್ರೀಗಳು!; ಮುಂದುವರಿದ ಚಿಕಿತ್ಸೆ 

04:05 PM Jan 17, 2019 | |

ತುಮಕೂರು: ತೀವ್ರ ಅನಾರೋಗ್ಯದಿಂದಾಗಿ ಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ಗುರುವಾರ ಸ್ಥಿರವಾಗಿದ್ದು , ಸುಮಾರು 45 ನಿಮಿಷಗಳ ಕಾಲ ವೆಂಟಿಲೇಟರ್‌ ಇಲ್ಲದೆ ಸ್ವತಂತ್ರವಾಗಿ ಉಸಿರಾಟ ನಡೆಸಿದ್ದಾರೆ. 

Advertisement

 ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ  ಶ್ರೀಗಳನ್ನು  ಬುಧವಾರ ಬೆಳಗ್ಗೆ  ಹಳೇ ಲ್ಲಿಮಠಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಗುತ್ತಿದೆ.ತಜ್ಞ ವೈದ್ಯರು ಶ್ರೀಗಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. 

ಭಕ್ತರಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.ಜತೆಗೆ ಮಠದ ಸುತ್ತಲೂ ಭಾರೀ ಪೊಲೀಸ್‌ ಬಂದೋಬಸ್ತ್ ಏರ್ಪಡಿಸ ಲಾಗಿದೆ.

ಗಣ್ಯಾತೀಗಣ್ಯರು ಮಠಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ  ಮಠಕ್ಕೆ ಸಮೀಪ ಇರುವ ಜಾಗಗಳಲ್ಲಿ  14 ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next