Advertisement

ಕೊಲ್ಲೂರಿಗೆ ಲಂಕಾ ಪ್ರಧಾ‌ನಿ ರನಿಲ್ ವಿಕ್ರಮ ಸಿಂಘೆ

12:49 PM Jul 26, 2019 | keerthan |

ಉಡುಪಿ: ಭಾರತದ ನೆರೆಯ ದೇಶ ಶ್ರೀಲಂಕಾದ ಪ್ರಧಾನ ಮಂತ್ರಿ ರನಿಲ್ ವಿಕ್ರಮ ಸಿಂಘೆ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಕೊಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ.

Advertisement

ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟಾರ್ ಮೂಲಕ ಕೊಲ್ಲೂರಿಗೆ ಪ್ರಯಾಣ ಮಾಡಲಿದ್ದ ಲಂಕಾ ಪ್ರಧಾನಿ, ಮಂಗಳೂರಿನಲ್ಲಿ ಭಾರಿ
ಮಳೆಯಿಂದಾಗಿ ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಸಾಧ್ಯವಾಗದೇ ರಸ್ತೆ ಮೂಲಕ ಆಗಮಿಸಿದರು.

ಲಂಕಾ ಪ್ರಧಾನಿಯ ಆಗಮನದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2.30ರವೆರೆಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next