Advertisement

ಕೃಷಿಕರಿಗೆ ಸಮಸ್ಯೆ ತಂದಿಟ್ಟ ಮಳೆ

03:15 PM Nov 07, 2021 | Adarsha |

ಸಾಗರ: ತಾಲೂಕಿನಾದ್ಯಂತ ಗುರುವಾರಹಾಗೂ ಶುಕ್ರವಾರ ಸಂಜೆ ವಿಪರೀತಮಳೆಯಾಗಿದ್ದು ಅಡಕೆ ಕೃಷಿಕರಿಗೆತೀವ್ರ ಸಮಸ್ಯೆ ತಂದೊಡ್ಡಿದೆ. ಅಡಕೆಹಣ್ಣಾಗಿ ಉದುರುತ್ತಿದ್ದು ಅದನ್ನುಒಣಗಿಸಲಾಗದೆ ಒದ್ದಾಡುವಂತಾಗಿದೆ.

Advertisement

ಕೃಷಿ ಕೆಲಸಗಳಿಗೆ ಕೂಡ ತೀವ್ರ ಧಕ್ಕೆಉಂಟಾಗಿದೆ. ಈ ನಡುವೆ ಶನಿವಾರಬೆಳಗಿನ ಜಾವದ ವೇಳೆ ಅರಲಗೋಡುಗ್ರಾಪಂ ವ್ಯಾಪ್ತಿಯ ಮುಂಡವಳ್ಳಿಗ್ರಾಮದ ವಾಟೇಮಕ್ಕಿಯ ಬಸ್‌ನಿಲ್ದಾಣದ ಚಾವಣಿ ಕುಸಿದಿದೆ.

ರಾತ್ರಿ ವೇಳೆ ಕುಸಿತ ಸಂಭವಿಸಿದ್ದು,ಯಾವುದೇ ಅಪಾಯ ಆಗಿಲ್ಲ.ಉಳಿದಂತೆ ಹಾನಿಯ ಮಾಹಿತಿಲಭ್ಯವಾಗಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next