Advertisement

ಶಿವಾಜಿನಗರ :ಕಟ್ಟಡದಲ್ಲಿ ಅಡಗಿರುವ ಕಳ್ಳರಿಗಾಗಿ ಪೊಲೀಸ್‌ ಕಾರ್ಯಾಚರಣೆ 

01:25 PM Feb 11, 2017 | |

ಬೆಂಗಳೂರು : ಶಿವಾಜಿ ನಗರದ ಹನಿವೆಲ್‌ ಕಟ್ಟಡಕ್ಕೆ ಶನಿವಾರ ಐವರು ಕಳ್ಳರು ನುಗ್ಗಿದ್ದು ,ಅವರ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

ಪೊಲೀಸ್‌  ಕಾರ್ಯಾಚರಣೆ ವೇಳೆ ಮೂವರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

ಇನ್ನುಳಿದ ಇಬ್ಬರು ಕಳ್ಳರು ಕೋಣೆಯೊಂದರಲ್ಲಿ ಅಡಗಿ ಕುಳಿತಿದ್ದು ಅವರ ಸೆರೆಗಾಗಿ  ಬಾಗಿಲು ಒಡೆಯಲು ಪೊಲೀಸರು ಮುಂದಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next