Advertisement
ಮೂಲಗಳ ಪ್ರಕಾರ, ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸರ್ಕಾರ ಐದು ವರ್ಷ ಪೂರ್ಣಗೊಳಿಸಲು ಉದ್ಧವ್ ಠಾಕ್ರೆಯೇ ಸಿಎಂ ಆಗಬೇಕೆಂದು ಎನ್ ಸಿಪಿಯ ಶರದ್ ಪವಾರ್ ಮನವಿ ಮಾಡಿಕೊಂಡಿದ್ದರು. ಏತನ್ಮಧ್ಯೆ ಸಂಜಯ್ ರಾವತ್ ಹೆಸರು ಕೂಡಾ ಚಾಲ್ತಿಗೆ ಬಂದಿದೆ.
Advertisement
ಮಹಾರಾಷ್ಟ್ರ ಸಿಎಂ ಪಟ್ಟ ಏಕನಾಥ್ ಶಿಂಧೆಗೆ, ಶೀಘ್ರವೇ ಅಂತಿಮ ನಿರ್ಧಾರ: ಉದ್ಧವ್ ಠಾಕ್ರೆ
09:30 AM Nov 23, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.